ಆದಿ ಶಂಕರ

ವಿಕಿಪೀಡಿಯರ್ದ್
ಆದಿ ಶಂಕರಾಚಾರ್ಯೆರ್

ಹಿಂದೂ ಧರ್ಮೊನು ಉದ್ಧಾರೊ ಮಲ್ತಿನ ಮೂಜಿ ಆಚರ್ಯೆಲೆಡ್ ಶಂಕರಾಚಾರ್ಯೆರ್ ಸುರುತ್ತಾರ್. ಅಂಚಾದ್ ಮೆರೆನ್ ಆದಿ ಶಂಕರ ಪಂದ್‌ಲಾ ಲೆಪ್ಪುವೆರ್. ಮೇರ್ ಭಾರತ ಭೂಮಿದ ಮೂಲೆ ಮೂಲೆಗ್ ಸಂಚಾರೊ ಮಲ್ತ್ದ್ ಅದ್ವೈತ ವೇದಾಂತೊನು ಪ್ರಚಾರ ಮಲ್ತ್‌ದ್ ಹಿಂದೂ ಧರ್ಮೊನು ಪುನರುತ್ಥಾನೊ ಮಲ್ತೆರ್. "ಅದ್ವೈತ" ಪಂಡ 'ರಡ್ಡ್ ಅತ್ತಾಂದಿನವು' ಪನ್ಪಿ ಅರ್ಥೊ ಬರ್ಪುಂಡು. ಈ ಸಿದ್ದಾಂತೊದ ಪ್ರಕಾರ "ಆತ್ಮ" ಬೊಕ್ಕ "ಪರಮಾತ್ಮ" ರಡ್ಡ್‌ಲಾ ಒಂಜೇ, ಬೇತೆ ಅತ್ತ್ ಪಂದ್ ಪ್ರತಿಪಾದನೆ ಮಲ್ತೆರ್. ಮೇರ್ ಬ್ರಹ್ಮಸೂತ್ರ, ಉಪನಿಷತ್ ಬೊಕ್ಕ ಭಗವದ್ಗೀತೆಲೆಗ್ ಬಾಸ್ಯೊ ಬರೆತ್ತೆರ್. ಮೆರೆನ್ ಜನೊಕುಲು ಶಿವನ ಅವತಾರ ಪಂದ್‌ಲಾ ನಂಬುವೆರ್. ಮೇರ್ ಕೇವಲ ೩೨ ವರ್ಸೊ ಕಾಲ ಬದ್‌ಕ್‌ದಿತ್ತೆರ್.

ಭಾರತದ ಇತಿಹಾಸದಲ್ಲಿ ಸಾವಿರದಿನ್ನೂರು ವರ್ಷಕ್ಕೂ ಹೆಚ್ಚಾಗಿ ಗುಳುಂ ❗ ನನ್ನ ಆರಾಧ್ಯ ಆದಿಶಂಕರರೇ ಕ್ಷಮಿಸಿ! ಕುತಂತ್ರಿ ನೀಚ ಮ್ಯಾಕ್ಸ್ ಮುಲ್ಲರ್ ಥೂ ನಿನ್ನ ಜನ್ಮಕ್ಕೆ ಈ ದೇಶದ ಅಂದಾಜು ಸಾವಿರದ ಇನ್ನೂರು ವರ್ಷಗಳಷ್ಟು ಇತಿಹಾಸವನ್ನೇ ನುಂಗಿ ನೀರು ಕುಡಿದಿಯಲ್ಲೊ ಛೇ. ಎಲ್ಲಾದರೂ ಕೇಳಿದ್ದೀರಾ ಒಬ್ಬ ವ್ಯಕ್ತಿ ಹುಟ್ಟುವ ಸಾವಿರ ವರ್ಷಗಳ ಮುಂಚಿತವಾಗಿ ತನಗೆ ಗುಡಿ ಕಟ್ಟಿಸಿಕೊಂಡಿರುವುದು, ಒಬ್ಬ ವ್ಯಕ್ತಿ ಹುಟ್ಟಿದ ಸಾವಿರ ವರ್ಷಕ್ಕೂ ಮುಂಚಿತವಾಗಿ ದೇಶಾದ್ಯಂತ ಹೊರಟು ದಿಗ್ವಿಜಯ ಸಾದಿಸಿದ್ದು ಕೇಳಿದ್ದೀರಾ!!!

ಈಗಿನ ಪಾಶ್ಚಾತ್ಯರು ಬರೆದ ಭಾರತದ ಇತಿಹಾಸದ ( ಮ್ಯಾಕ್ಸ್ ಮುಲ್ಲರ್ ರಚಿಸಿದ) ಪ್ರಕಾರ ಆದಿ ಶಂಕರಾಚಾರ್ಯರು ಜನ್ಮಿಸಿದ್ದು ಕ್ರಿ.ಶ 788 ರಲ್ಲಿ ಓಕೆ. ಆದರೆ ಪಾಶ್ಚಾತ್ಯ ಇತಿಹಾಸಕಾರರೆ ಪ್ರಾಮಾಣಿಕರಿಸಿ ಒಪ್ಪಿದ( ಇಲ್ಲಿ ನಮ್ಮವರು ಒಪ್ಪಿದ ಅಂತ ಹೇಳಿದರೆ ಕೆಲವರಿಗೆ (ಅತಿ ಬುದ್ದಿವಂತ) ಹಸಿಮೆಣಸಿನಕಾಯಿ ಇಟ್ಟುಕೊಂಡವರತರ ಆಡ್ತಾರೆ, ಪಾಶ್ಚಾತ್ಯರ ಎಂದರೆ ಲಾಲಿ ಪಾಪ್ ತಿಂದಂಗೆ ಆಡ್ತಾರೆ) ಭಾರತದ ಪುರಾತನ ಇತಿಹಾಸ ಗ್ರಂಥ ಕಾಶ್ಮೀರದ #ಕಲ್ಹಣನ_ರಾಜತರಂಗಿಣಿ ಯನ್ನು ಒಮ್ಮೆ ಗಮನಿಸಿದಾಗ ಕಾಶ್ಮೀರದ 70ನೇ ರಾಜ ಗೋಪಾದಿತ್ಯನು ಕಿ.ಪೂ 366 ರಲ್ಲಿ ಶ್ರೀನಗರ ಕಣಿವೆಯ ಸಾವಿರ ಅಡಿಯ ಎತ್ತರದಲ್ಲಿ ಈಗಿನ ಹೆಸರು ತಖ್ತ್ ಇ ಸುಲೇಮಾನ್ ಬೆಟ್ಟದಲ್ಲಿ ಶಂಕರಾಚಾರ್ಯರ ದೇವಾಲಯ ಕಟ್ಟಿಸಿದನೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ ಅಂದರೆ ಶಂಕರಾಚಾರ್ಯರು ಹುಟ್ಟುವುದಕ್ಕೆ ಮುಂಚೆಯೇ 1154 ವರ್ಷಗಳ ಮುಂಚಿತವಾಗಿ ತನ್ನ ಹೆಸರಲ್ಲಿ ಗುಡಿಕಟ್ಟಿಸಿಕೊಂಡಂತೆಯೇ?.

ನೇಪಾಳದ ರಾಜವಂಶದ ಚರಿತ್ರೆಯಲ್ಲಿ ಸೂರ್ಯವಂಶದ ದೊರೆ ವೃಷದೇವ ವರ್ಮ ನ ಆಡಳಿತದಲ್ಲಿ ಕಿ.ಪೂ 487 ರಲ್ಲಿ ದಕ್ಷಿಣದಿಂದ ಆದಿಶಂಕರರು ನೇಪಾಳಕ್ಕೆ ಬಂದು ಬೌದ್ಧ ಮತವನ್ನು ತಮ್ಮ ಜ್ಞಾನವಾದಗಳಿಂದ ಗೆದ್ದರು ಎಂದು ಇತಿಹಾಸದಲ್ಲಿ ನಮೂದಾಗಿದೆ( The Indian Antiquary Vol Xlll p. 411) ಅಂದರೆ ಶಂಕರಾಚಾರ್ಯರು ಹುಟ್ಟುವ ಸಾವಿರ ವರ್ಷಗಳ ಮುಂಚೆಯೇ ದಿಗ್ವಿಜಯ ಸಾಧಿಸಿದರು ಎಂದಂತಾಯಿತು ಅಲ್ಲವೇ.

ಈ ಮೇಲಿನ ಎರಡು ಚರಿತ್ರೆಗಳಿಂದಲೇ ಪಾಶ್ಚಾತ್ಯ ಚರಿತ್ರಕಾರರು ಹೇಳುವ ಪ್ರಕಾರ ಶಂಕರಾಚಾರ್ಯರ ಕ್ರಿ.ಶ 8ನೇ ಶತಮಾನದವರು ಎಂಬುದು ಮಹಾ ಸುಳ್ಳೆಂದು ದೃಢವಾಗುತ್ತದೆ.

ಪಾಶ್ಚಾತ್ಯರು ತಮ್ಮ ವಾದ ಸರಿ ಎನ್ನುವುದಕ್ಕೆ ಎರಡು ಶ್ಲೋಕಗಳ ಆಧಾರ ತೆಗೆದುಕೊಂಡಿರುವರು, ( ಶ್ಲೋಕಗಳನ್ನು ಬರೆದು ಅರ್ಥೈಸಿದರೆ ಬಹಳ ದೊಡ್ಡ ಪ್ರಮಾಣದಲ್ಲಿ ಬರೆಯಬೇಕು ಅದಕ್ಕೆ ಬರೆಯಲಿಲ್ಲ, ಪೋಟೋ ಹಾಕುವೆ ನೋಡಿ) ಅದರ ಪ್ರಕಾರ ಕ್ರಿ.ಶ 788 ಸರಿ. ಆದರೆ ಅವರು ಎಣಿಸಿದಂತೆ ಆಗ ಹುಟ್ಟಿದವರು ಆದಿಶಂಕರರಲ್ಲ , #ಕಂಚಿ_ಪೀಠದ_38ನೇ_ಆಚಾರ್ಯರಾದ_ಅಭಿನವ_ಶಂಕರರು.

ಪಾಶ್ಚಾತ್ಯರು ಕಂಡ ಶ್ಲೋಕದಲ್ಲಿ ತಿಳಿಸಿದಂತೆ ವಿಭವ ನಾಮ ಸಂವತ್ಸರ ವೈಶಾಖ ದಶಮಿಯ ದಿವಸ ಆದಿಶಂಕರರು ಜನಿಸಿದರು ಎಂದು ಇದೇ ಆದರೆ ಪ್ರಪಂಚದಲ್ಲಿ ಆದಿಶಂಕರರ ಜಯಂತಿ ದಶಮಿಯಂದು ಅಲ್ಲ ವೈಶಾಖ ಶುದ್ಧ ಪಂಚಮಿಯೊಂದು ಜೊತೆಗೆ ಆದಿಶಂಕರರು ವಿಭವ ಸಂವತ್ಸರದಲ್ಲಿ ಅಲ್ಲ ನಂದನದಲ್ಲಿ ಅವತರಿಸಿದ್ದು. ಅಲ್ಲಿಗೆ ಮೇಲಿನ ಶ್ಲೋಕದ ಪ್ರಕಾರ ಅದು ಅಭಿನವ ಶಂಕರರ ಕ್ರಿ.ಶ 788 ಜನ್ಮಿಸಿದರೆಂದು ಅರ್ಥ .

ಇಲ್ಲಿ ಹೋಲಿಕೆ ಎಂದರೆ ಆದಿಶಂಕರರು ದಕ್ಷಿಣ ಭಾರತದ ಕೇರಳದ ಕಾಲಡಿಯಲ್ಲಿ ಮತ್ತು ಅಭಿನವಶಂಕರರು ದಕ್ಷಿಣ ಭಾರತದ ತಮಿಳುನಾಡಿನ ಚಿದಂಬರಂ ಅವತರಿಸಿದರು ಮತ್ತು ಇಬ್ಬರೂ ಮಹಾತ್ಮರ ದೇಶವೆಲ್ಲಾ ಸುತ್ತಿದರು. ಆದಿಶಂಕರರಂತೆ ಅಭಿನವಶಂಕರರು ಸಹ ಕಾಶ್ಮೀರದ ಸರ್ವಜ್ಞ (ಶಾರದ) ಪೀಠ ದಲ್ಲಿ ವಿರಾಜಮಾನರಾಗಿ ಅಲ್ಲಿಂದ ಕೈಲಾಸ ಪರ್ವತದ ದರ್ಶನದ ನಂತರ ದತ್ತಾತ್ರೇಯ ಗುಹೆಯನ್ನು ಪ್ರವೇಶಿಸಿ ನಂತರ ಮತ್ತೆ ಯಾರಿಗೂ ಕಾಣಲಿಲ್ಲ.

ಹಾಗದರೆ ಆದಿಶಂಕರರು ಅವತರಿಸಿದ್ದ ಎಂದು?. ನೈಜ ಇತಿಹಾಸದಲ್ಲಿ ಆದಿ ಶಂಕರಾಚಾರ್ಯರು ಜನಿಸಿರುವುದು ಕ್ರಿ.ಪೂ #509 ರಲ್ಲಿ. ಅವರ ಸಮಕಾಲೀನರಾದ ಚಿತ್ಸುಖಾಚಾರ್ಯರು ಬರೆದಿರುವ #ಬೃಹತ್_ಶಂಕರ_ವಿಜಯ ದ ಶ್ಲೋಕದಲ್ಲಿ ಸ್ಪಷ್ಟವಾಗಿ ಕಾಲ ನಮೂದಿಸಿದೆ. ಅದೇರೀತಿ ಜೈನ ಗ್ರಂಥ #ಜಿನ_ವಿಜಯ ದಲ್ಲಿ ಕುಮಾರಿಲ ಭಟ್ಟರನ್ನು ಆದಿಶಂಕರರು ತಮ್ಮ ಹದಿನೈದನೇ ವಯಸ್ಸಿನಲ್ಲಿ ಸಂಧಿಸಿದರು ಎಂದು ನಮೂದಾಗಿದೆ ಕ್ರಿ.ಪೂ 494 ರಲ್ಲಿ ಹದಿನೈದನೆಯ ವಯಸ್ಸಿನಲ್ಲಿ ಎಂದರೆ ಅಲ್ಲಿಗೆ ಆದಿ ಶಂಕರಾಚಾರ್ಯರು ಅವತರಿಸಿದ್ದು ಕ್ರಿ.ಪೂ 509 ಎಂಬುದು ಸ್ಪಷ್ಟವಾಗುತ್ತದೆ.

ಇಲ್ಲಿ ಅರ್ಥ ಮಾಡಿಕೊಳ್ಳಿ ಬೃಹತ್ ಶಂಕರ ವಿಜಯ ಬರೆದವರು ಅದ್ವೈತಿಗಳು ಮತ್ತು ಜಿನ ವಿಜಯ ಬರೆದವರು ಜೈನರು ಇವರಿಬ್ಬರೂ ಮಾತಾಡಿಕೊಂಡು ಶಂಕರಾಚಾರ್ಯರ ಅವತರಿಸಿದ ಕಾಲ ಬರೆಯಲು ಇವರಿಬ್ಬರೂ ಸ್ನೇಹಿತರು ಅಲ್ಲ , ಧರ್ಮ ಮತಗಳು ಬಿನ್ನವಾಗಿದ್ದವರು.

ಆದಿ ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕೂಗಳಲ್ಲಿಯು ಸ್ಥಾಪಿಸಿದ ಪೀಠಗಳಲ್ಲಿ( ಶೃಂಗೇರಿ ಬಿಟ್ಟು)ನ ದಾಖಲೆಗಳು ಇದೇ ಸಂಗತಿಯನ್ನು ಹೇಳುತ್ತಿವೆ. ಯಾವ ಆಚಾರ್ಯರು ಎಂದು ಅಧಿಕಾರ ಸ್ವೀಕರಿಸಿದರು, ಎಂದು ಮರಣಿಸಿದರೆಂದು ಈ ಪೀಠ ಗಳಲ್ಲಿ ದಾಖಲಿಸುತ್ತಾ ಬರಲಾಗಿದೆ ಅದರಂತೆ

ಉದಾಹರಣೆಗೆ: ಆದಿಶಂಕರಾಚಾರ್ಯರು ಕ್ರಿ.ಪೂ490 ಸ್ಥಾಪಿಸಿದ ದ್ವಾರಕಾ ಪೀಠದ ಮೊದಲ ಆಚಾರ್ಯರು ೧.ಬ್ರಹ್ಮ ಸ್ವರೂಪಾಚಾರ್ಯರು ಅಧಿಕಾರಾವಧಿ 42 ವರ್ಷ ತೀರಿಕೊಂಡ ಸಂವತ್ಸರ ಕ್ರಿ.ಪೂ 442. ೨. ಚಿತ್ಸುಖಾಚಾರ್ಯರು ಅಧಿಕಾರಾವಧಿ 24 ವರ್ಷ ತೀರಿಕೊಂಡ ಸಂವತ್ಸರ ಕ್ರಿ.ಪೂ 423. ೩. ಸರ್ವಜ್ಞಾಚಾರ್ಯರು ಅಧಿಕಾರಾವಧಿ 59 ವರ್ಷ ತೀರಿಕೊಂಡ ಸಂವತ್ಸರ ಕ್ರಿ.ಪೂ 364. ೪.ಬ್ರಹ್ಮಾನಂದತೀರ್ಥರು ಅಧಿಕಾರಾವಧಿ 49 ವರ್ಷ ತೀರಿಕೊಂಡ ಸಂವತ್ಸರ ಕ್ರಿ.ಪೂ 315. ಇದೇ ರೀತಿ ಸಾಗುತ್ತಿದೆ, ಇವತ್ತಿನವರೆಗೂ. ಅಲ್ಲಿಗೆ ನೀವೇ ಅರ್ಥ ಮಾಡಿಕೊಳ್ಳಿ ಪಾಶ್ಚಾತ್ಯ ಮ್ಯಾಕ್ಸ್ ಮುಲ್ಲರ್ ಬರೆದ ಕಟ್ಟುಕಥೆಯಂತೆ ಆದಿ ಶಂಕರಾಚಾರ್ಯರು ಕ್ರಿ.ಶ 8ನೇ ಶತಮಾನದಲ್ಲಿ ಜನ್ಮಿಸಿದರೆ ಶಂಕರರು ಸ್ಥಾಪಿಸಿದ ನಾಲ್ಕು ಪೀಠಗಳು – ಉತ್ತರದಲ್ಲಿ: ಬದರಿ ಪೀಠ , ಉತ್ತರಾಮ್ನಾಯ ಜ್ಯೋತಿರ್ ಮಠ. (ದಕ್ಷಿಣದಲ್ಲಿ: ಶೃಂಗೇರಿ ಪೀಠ , ದಕ್ಷಿಣಾಮ್ನಾಯ ಶಾರದಾ ಮಠ.) ಪೂರ್ವದಲ್ಲಿ: ಪುರಿ ಪೀಠ , ಪೂರ್ವಾಮ್ನಾಯ ಗೋವರ್ಧನ ಮಠ ಪಶ್ಚಿಮದಲ್ಲಿ ದ್ವಾರಕಾ ಪೀಠ , ಪಶ್ಚಿಮಾಮ್ನಾಯ ಮಠ ಈ ಮೂರು ಮಠಗಳು ಮತ್ತು ಕಂಚಿ ಮಠ ಸಹ ಇಂದಿಗೂ ತಮ್ಮ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದು . ಉದಾಹರಣೆಗೆ ದ್ವಾರಕಾ ಪೀಠ .ಕ್ರಿ. ಪೂ 490 ರಲ್ಲೇ ಹೇಗೆ ಯಾರಿಂದ ಸ್ಥಾಪಿತವಾಯಿತು ? ಪ್ರಶ್ನೆ ಮೂಡುವುದಿಲ್ಲವೇ.

ದ್ವಾರಕಾ, ಗೋವರ್ಧನ , ಜ್ಯೋತಿರ ಮಠ ಮತ್ತು ಕಂಚಿ ಪೀಠದ ಗುರು ಪರಂಪರೆಗಳು ದಾಖಲೆಗಳು ಆದಿಶಂಕರರು ಕ್ರಿ.ಪೂರ್ವ 5ನೇ ಶತಮಾನದವರೆಂದು, ಪ್ರಪಂಚ ಒಪ್ಪಿದ ಕಾಶ್ಮೀರದ ರಾಜತರಂಗಿಣಿ ಇತಿಹಾಸ ಗ್ರಂಥ, ನೇಪಾಳ ಚರಿತ್ರೆಗಳು, ಜೈನ ಗ್ರಂಥಗಳ ವಿವರಗಳಿಗೂ ಸರಿಹೊಂದುವಾಗ, ಸತ್ಯವನ್ನು ಮರೆಮಾಚಲು ಅನುಸರಿಸಿದ ಈ ಪಾಶ್ಚಾತ್ಯ ಡೊಂಗಿ ಇತಿಹಾಸಕಾರ ಮ್ಯಾಕ್ಸ್ ಮುಲ್ಲರ್ ಭಾರತದ ಸಾವಿರದಿನ್ನೂರಕ್ಕು ಹೆಚ್ಚು ವರ್ಷಗಳನ್ನು ಗುಳಂ ಮಾಡಿರುವುದು ಬಹುದೊಡ್ಡ ಷಡ್ಯಂತ್ರ ಅಡಗಿದೆ ಅಲ್ಲವೇ.

ಅದೇನೇ ಇರಲಿ ಈ ಆಧಾರದಲ್ಲಿ ನಮ್ಮ ಆದಿ ಶಂಕರಾಚಾರ್ಯರು ಅವತರಿಸಿದ್ದು ಕ್ರಿ.ಪೂ 509 ಎಂಬುದಾಗಿ ನಾ ಹೆಮ್ಮೆಯಿಂದ ನಂಬುತ್ತೇನೆ.

ಭಾರತದ ಇತಿಹಾಸದಲ್ಲಿ ಈ ನೀಚ ಮ್ಯಾಕ್ಸ್ ಮುಲ್ಲರ್ ಕುತಂತ್ರದಿಂದ ಸಾವಿರ ವರ್ಷಗಳ ಇತಿಹಾಸ ತಿಂದು ತೇಗಿರುವನು . ಇಲ್ಲಿ ಆದಿ ಶಂಕರಾಚಾರ್ಯರೇ ಅಲ್ಲ ನಮ್ಮ ಇತಿಹಾಸದ ಹಲವು ರಾಜ ಮಹಾರಾಜರಗಳ ವೀರ ಚರಿತ್ರೆಯನ್ನು ಬಹುಮಟ್ಟಿಗೆ ಹಾಳುಗೆಡವಿದೆ. ಉದಾಹರಣೆಗೆ: ಆರ್ಯರು ಮಧ್ಯೆ ಏಷ್ಯಾದಿಂದ ಬಂದರು ಎಂಬುದು ಇದು ಪ್ರಪಂಚದ ಮಹಾ ದೊಡ್ಡ ಸುಳ್ಳು. ಇದರ ಬಗ್ಗೆ ಮತ್ತೊಮ್ಮೆ ಬರೆಯುವೆ.

ಆದೇನೆ ಇರಲಿ ನಾಳೆ ಮೇ9 ವೈಶಾಖ ಶುದ್ಧ ಪಂಚಮಿ ಶ್ರೀ ಆದಿ ಶಂಕರಾಚಾರ್ಯರು ಜಯಂತಿಯನ್ನು #ವಿಶ್ವ_ತತ್ವಜ್ಞಾನಿಗಳ_ದಿನವನ್ನಾಗಿ ಸಹ ಆಚರಿಸಲಾಗುತ್ತದೆ. ಎಲ್ಲರಿಗೂ ವಿಶ್ವ ತತ್ವಜ್ಞಾನಿ ದಿನದ ಶುಭಾಶಯಗಳು

ಆದಿಶಂಕರರ ಬಗ್ಗೆ ಬರೆಯಲು ಸಾಕಷ್ಟಿದೆ ಮತ್ತೊಮ್ಮೆ ಎಂದಾದರೂ ಬರೆಯುವೆ ಈ ಸದ್ಯಕ್ಕೆ ಒಂದು ಆದಿ ಶಂಕರಾಚಾರ್ಯರು ದಿಗ್ವಿಜಯ ಒಂದು ವಿಷಯ .

ವಿಶ್ವ ಶ್ರೇಷ್ಠವಾದ ಮತ್ತು ಮಹಾ ಜ್ಞಾನಿಗಳ #ಕಾಶ್ಮೀರದಲ್ಲಿ_ಸರ್ವಜ್ಞ_ಪೀಠವನ್ನು(ಇದನ್ನು ಶಾರದಾ ಪೀಠ ವೆಂದು ಕರೆಯತ್ತಾರೆ) ಪ್ರವೇಶ ಮಾಡಿ ಅಲ್ಲಿಯ ಎಲ್ಲಾ ದರ್ಶನಗಳ ಪಂಡಿತರನ್ನೂ ವಾದದಲ್ಲಿ ಮಣಿಸಿ ಸರ್ವಜ್ಞ ಪೀಠವನ್ನು ಏರಿದರು. ಆ ಸರ್ವಜ್ಞ ಪೀಠಕ್ಕೆ ನಾಲ್ಕು ದಿಕ್ಕಿಗೆ ನಾಲ್ಕು ಬಾಗಿಲಿದ್ದು , ದಕ್ಷಿಣ ಭಾರತದಿಂದ ಯಾರೂ ಶ್ರೇಷ್ಠ ಪಂಡಿತರು ಇದುವರೆಗೆ ಬಾರದೇ ಇದ್ದುದರಿಂದ ದಕ್ಷಿಣದ ಬಾಗಿಲು ತರೆದೇ ಇರಲಿಲ್ಲವಂತೆ. ಇವರು ಅದನ್ನು ತೆರೆಸಿ ಪ್ರವೇಶಮಾಡಿ, ಎಲ್ಲರನ್ನೂ ವಾದದಲ್ಲಿ ಜಯಿಸಿ ಪೀಠ ಅಲಂಕರಿಸಿದರು. ಅಭಿನವಶಂಕರರು ಸಹ ಶಾರದಾ ಪೀಠವನ್ನು ಅಲಂಕರಿಸಿರುವರು.

ಒಂದಂತು ನಿಜ ಹಿಂದೂಸ್ಥಾನ್ ಎಂದು ಮರೆಯಬಾರದ ಶ್ರೇಷ್ಠರಲ್ಲಿ ಆದಿ ಶಂಕರಾಚಾರ್ಯರು ಒಬ್ಬರು.

ನಮೋ ನಮಃ ಶ್ರೀ ಆದಿ ಶಂಕರಾಚಾರ್ಯರೇ ನಿಮ್ಮ ಪಾದಚರಣಕ್ಕೆ ನನ್ನ ಅನಂತ ಕೋಟಿ ಸಾಷ್ಟಾಂಗ ಪ್ರಣಾಮಗಳು.

ಜೈಹಿಂದ್

ವಂದೇಮಾತರಂ ಸೋಮಶಂಕರ್

ಪುಟ್ಟು[ಸಂಪೊಲಿಪುಲೆ]

ಶಂಕರಾಚಾರ್ಯೆರ್ ಇತ್ತಿನ ಕಾಲೊದ ಬಗೆಟ್ ಬೇತೆ ಬೇತೆ ಅಭಿಪ್ರಾಯೊ ಉಂಡು. ಒಂಜಿ ವಾದೊದ ಪ್ರಕಾರ ಕ್ರಿ.ಶ. ೭೮೮-೮೨೦ ನಡುಟು ಪುಟ್ಟೊದುಪ್ಪೊಡು ಪಂದ್ ನಂಬುದೆರ್.[೧] ಮೇರ್ ಇತ್ತೆದ ಕೇರಳ ರಾಜ್ಯೊಡು ಉಪ್ಪುನ ಕಾಲಡಿ ಪನ್ಪಿನ ಗ್ರಾಮೊಡು ಒಂಜಿ ಬ್ರಾಣೆರೆ ಕುಟೊಂಬೊಡು ಪುಟ್ಟುದೆರ್. ಮೆರೆನ ಅಮ್ಮೆರ್ ಶಿವಗುರು, ಅಪ್ಪೆ ಆರ್ಯಾಂಬೆ.

ಸನ್ಯಾಸತ್ವ ಸ್ವೀಕಾರೊ[ಸಂಪೊಲಿಪುಲೆ]

ಶಂಕರೆರ್ ಎಲ್ಯ ಉಪ್ಪುನಗ ಅರೆನ ಅಮ್ಮೆರ್ ತೀರ್ ಪೋಯೆರ್. ಮೇರ್ ಎಲ್ಯಡೆ ವೇದವಿದ್ಯೆನ್ ಅಬ್ಯಾಸ ಮಲ್ದೆರ್. ಸನ್ಯಾಸಿ ಆಯೆರೆ ಉಮೇದ್ ತೋಜಾನಗ ಅಪ್ಪೆ ಆರ್ಯಾಂಬೆ ಸುರುಕ್ಕು ವಿರೋಧ ಮಲ್ತೆರ್. ಒಂಜಿ ದಿನ ಶಂಕರೆರ್ ತುದೆಟ್ ಮೀಯೊಂದುಪ್ಪುನಗ ಒಂಜಿ ಮುದಲೆ ಅರೆನ್ ಪತ್ತುಂಡು. ಅಪಗ ಶಂಕರೆರ್ ಯಾನ್ ಸೈನಗಾಂಡಲ ಸನ್ಯಾಸಿ ಆದ್ ಸೈಪೆ, ಯಾನ್ ಸನ್ಯಾಸತ್ವೊನು ದೆತೊನೆರೆ ಒತ್ತೊನ್ಲೆ ಪಂದ್ ಅಪ್ಪೆಡ ಕೇನುವೆರ್. ಐಕ್ ಅಪ್ಪೆ ಒತ್ತೊನುವೆರ್. ಅಪಗ ಮುದಲೆ ಅರೆನ್ ಬುಡ್ಪುಂಡು. ಇಂಚ ಶಂಕರೆರ್ ಅಪ್ಪೆಡ ಅರೆನ ಕಡೆಗಾಲೊಡು ಓಲಿತ್ತ್ಂಡಲ ಬರ್ಪೆ ಪಂದ್ ಪಾತೆರ ಕೊರ್ದು ಗುರುನು ನಾಡೊಂದು ಬಡಕಯಿ ಭಾರತೊಗು ಪ್ರಯಾಣ ಮಲ್ಪುವೆರ್. ಅಲ್ಪ ನರ್ಮದಾ ಸುದೆ ಬರಿಟ್ ಗೋವಿಂದ ಭಗವತ್ಪಾದೆರೆನ್ ಭೇಟಿ ಆದ್ ಅರೆನ ಶಿಷ್ಯೆರಾಪೆರ್. ಅರೆಡ್ದ್ ಯೋಗ, ವೇದ, ಉಪನಿಷತ್, ವೇದಾಂತಲೆನ್ ಕಲ್ತೊಂದು ಬೊಕ್ಕ ಕಾಶಿಗ್ ಪೋದು ಅಲ್ಪ ಕೆಲವೆರೆನ್ ತನ್ನ ಶಿಷ್ಯೆರಾದ್ ದೆತೊಂದು ಅಕ್ಲೆಗ್ ವೇದ ಪಾಟೊಲೆನ್ ಕಲ್ಪಾವೆರ್.

ದಿಗ್ವಿಜಯ ಯಾತ್ರೆ[ಸಂಪೊಲಿಪುಲೆ]

ಭಾರತ ದೇಶದ ನಾಲ್ ಮೂಲೆಗ್ಲಾ ಸಂಚಾರ ಮಲ್ತ್‌ದ್ ಅದ್ವೈತ ಸಿದ್ದಾಂತೊನು ಪ್ರಚಾರ ಮಲ್ತೆರ್. ಬೇತೆ ಬೇತೆ ಪಂಡಿತೆರೆಡ ವಾದ ಮಲ್ತ್‌ದ್ ಸೋಪಾದ್ ಅಕ್ಲೆನ್ ಅದ್ವೈತ ಸಿದ್ದಾಂತೊನು ಒತ್ತೊನುನಲೆಕ ಮಲ್ತೆರ್. ದೇಶೊದ ನಾಲ್ ದಿಕ್ಕ್‌ಲೆಡ್ ನಾಲ್ ಪೀಠೊಲೆನ್ (ಮಠ) ತಾಪನೆ ಮಲ್ತ್‌ದ್, ಒಂಜೊಂಜಿ ಪೀಠೊಗ್ಲಾ ತನ್ನ ಒರ್ಯೊರ್ಯೆ ಶಿಷ್ಯೆನ್ ಪೀಠಾಧಿಪತಿಯಾದ್ ಮಲ್ತೆರ್.

ಶ್ರೀ ಶಂಕರಾಚರ್ಯೆರ್ ತಾಪನೆ ಮಲ್ತಿನ ನಾಲ್ ಪೀಠೊಲು:

ಶಿಷ್ಯೆ ದಿಕ್ಕ್ ಮಠ ಮಹಾವಾಕ್ಯ ವೇದ ಸಂಪ್ರದಾಯ
ಪದ್ಮಪಾದಾಚಾರ್ಯ ಮೂಡಾಯಿ ಗೋವರ್ಧನ ಪೀಠ ಪ್ರಜ್ಞಾನಮ್ ಬ್ರಹ್ಮ ಋಗ್ವೇದ ಭೋಗವಲ
ಸುರೇಶ್ವರಾಚಾರ್ಯ ತೆಂಕಾಯಿ ಶೃಂಗೇರಿ ಶಾರದಾ ಪೀಠ ಅಹಮ್ ಬ್ರಹ್ಮಾಸ್ಮಿ ಯಜುರ್ವೇದ ಭೂರಿವಲ
ಹಸ್ತಮಲಕಾಚಾರ್ಯ ಪಡ್ಡಾಯಿ ದ್ವಾರಕಾ ಪೀಠ ತತ್ವಮಸಿ ಸಾಮವೇದ ಕಿಟವಲ
ತೋಟಕಾಚಾರ್ಯ ಬಡಕಾಯಿ ಜ್ಯೋತಿರ್ಮಠ ಪೀಠ ಅಯಮಾತ್ಮಾ ಬ್ರಹ್ಮ ಅಥರ್ವವೇದ ನಂದವಲ

ಅದ್ವೈತ ಸಿದ್ಧಾಂತ[ಸಂಪೊಲಿಪುಲೆ]

ಶಂಕರೆರ್ ಅದ್ವೈತ ಸಿದ್ಧಾಂತೊನು ಪ್ರತಿಪಾದನೆ ಮಲ್ತೆರ್. ಸಂಸ್ಕೃತ ಬಾಸೆಡ್ "ಅದ್ವೈತ" ಪಂಡ 'ರಡ್ಡ್ ಅತ್ತಾಂದಿನವು ಪಂದ್ ಅರ್ಥ. 'ಆತ್ಮ' ಬೊಕ್ಕ 'ಪರಮಾತ್ಮ' ರಡ್ಡ್‌ಲಾ ಒಂಜೇ, ಬೇತೆ ಬೇತೆ ಅತ್ತ ಪನ್ಪಿನವು ಈ ಸಿದ್ದಾಂತದ ಮೂಲ ತತ್ವ.

ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೊ ಬ್ರಹ್ಮೈವ ನಾಪರಃ

ಬ್ರಹ್ಮನೇ ಸತ್ಯ. ಜಗತ್ತ್ ಮಿಥ್ಯ. ಈ ಜೀವನೇ ಬ್ರಹ್ಮ. ಜೀವ ಬೊಕ್ಕ ಬ್ರಹ್ಮ ಬೇತೆ ಅತ್ತ್. [೨]

ಉಲ್ಲೇಕೊ[ಸಂಪೊಲಿಪುಲೆ]

  1. https://www.britannica.com/biography/Shankara
  2. http://www.sringeri.net/history/sri-adi-shankaracharya