| ವರ್ಷ |
ಚಿತ್ರ |
ಪಾತ್ರ |
ನಿರ್ದೇಶನ |
ಭೂಮಿಕೆ |
| ೧೯೬೩ | ಜೇನುಗೂಡು | | ವೈ.ಆರ್.ಸ್ವಾಮಿ | ಕೆ.ಎಸ್.ಅಶ್ವಥ್, ಪಂಡರೀಬಾಯಿ, ಉದಯಕುಮಾರ್, ಚಂದ್ರಕಲಾ |
| ೧೯೬೩ | ಶ್ರೀರಾಮಾಂಜನೇಯ ಯುದ್ಧ | | ಎಮ್.ಎಸ್.ನಾಯಕ್ | ರಾಜ್ ಕುಮಾರ್, ಉದಯಕುಮಾರ್, ಆದವಾನಿ ಲಕ್ಷ್ಮಿದೇವಿ |
| ೧೯೬೪ | ಕಲಾವತಿ | | ಟಿ.ವಿ.ಸಿಂಗ್ ಠಾಕೂರ್ | ಉದಯಕುಮಾರ್, ಲತಾ |
| ೧೯೬೪ | ಕವಲೆರಡು ಕುಲವೊಂದು | | ಟಿ.ವಿ.ಸಿಂಗ್ ಠಾಕೂರ್ | ರಮೇಶ್, ಉದಯಕುಮಾರ್, ಕಲ್ಪನಾ |
| ೧೯೬೪ | ಚಂದವಳ್ಳಿಯ ತೋಟ | | ಟಿ.ವಿ.ಸಿಂಗ್ ಠಾಕೂರ್ | ರಾಜ್ ಕುಮಾರ್, ಉದಯಕುಮಾರ್, ರಾಜಶ್ರೀ |
| ೧೯೬೪ | ಪತಿಯೇ ದೈವ | | ಆರ್.ನಾಗೇಂದ್ರ ರಾವ್ | ಆರ್.ಎನ್.ಸುದರ್ಶನ್, ಕಲ್ಪನಾ, ಆರ್.ನಾಗೇಂದ್ರ ರಾವ್ |
| ೧೯೬೪ | ಪ್ರತಿಜ್ಞೆ | | ಬಿ.ಎಸ್.ರಂಗಾ | ರಾಜ್ ಕುಮಾರ್, ಲೀಲಾವತಿ |
| ೧೯೬೪ | ಮುರಿಯದ ಮನೆ | | ವೈ.ಆರ್.ಸ್ವಾಮಿ | ರಾಜ್ ಕುಮಾರ್, ಉದಯಕುಮಾರ್, ವಾಣಿಶ್ರೀ |
| ೧೯೬೪ | ತುಂಬಿದ ಕೊಡ | | ಟಿ.ವಿ.ಸಿಂಗ್ ಠಾಕೂರ್ | ಉದಯಕುಮಾರ್, ಲತಾ |
| ೧೯೬೫ | ಬೆಟ್ಟದ ಹುಲಿ | | ಎ.ವಿ.ಶೇಷಗಿರಿ ರಾವ್ | ರಾಜ್ ಕುಮಾರ್, ಪಂಢರೀಬಾಯಿ |
| ೧೯೬೫ | ಬೆರೆತ ಜೀವ | | ಕು. ರಾ. ಸೀತಾರಾಮ ಶಾಸ್ತ್ರಿ | ಕಲ್ಯಾಣ್ ಕುಮಾರ್, ಬಿ.ಸರೋಜಾ ದೇವಿ |
| ೧೯೬೫ | ಮಿಸ್.ಲೀಲಾವತಿ | | ಎಂ.ಆರ್.ವಿಠಲ್ | ಉದಯಕುಮಾರ್, ರಮೇಶ್, ವಾಣಿಶ್ರೀ |
| ೧೯೬೫ | ವಾತ್ಸಲ್ಯ | | ವೈ.ಆರ್.ಸ್ವಾಮಿ | ರಾಜ್ ಕುಮಾರ್, ಲೀಲಾವತಿ, ಉದಯಕುಮಾರ್ |
| ೧೯೬೬ | ಎಂದೂ ನಿನ್ನವನೆ | | ಕಲ್ಯಾಣ್ ಕುಮಾರ್ | ಕಲ್ಯಾಣ್ ಕುಮಾರ್, ಲತಾ |
| ೧೯೬೬ | ಕಿಲಾಡಿ ರಂಗ | | ಜಿ.ವಿ.ಅಯ್ಯರ್ | ರಾಜ್ ಕುಮಾರ್ |
| ೧೯೬೬ | ದೇವಮಾನವ | | ಸಿ.ಪಿ.ಜಂಬುಲಿಂಗಂ | ಉದಯಕುಮಾರ್, ವಂದನಾ, ಬಿ.ವಿ.ರಾಧ |
| ೧೯೬೬ | ಪ್ರೇಮಮಯಿ | | ಎಂ.ಆರ್.ವಿಠಲ್ | ರಾಜ್ ಕುಮಾರ್, ಲೀಲಾವತಿ, ಕೆ.ಎಸ್.ಅಶ್ವಥ್ |
| ೧೯೬೬ | ಮಂತ್ರಾಲಯ ಮಹಾತ್ಮೆ | | ಟಿ.ವಿ.ಸಿಂಗ್ ಠಾಕೂರ್ | ರಾಜ್ ಕುಮಾರ್, ಉದಯಕುಮಾರ್ |
| ೧೯೬೬ | ಮಮತೆಯ ಬಂಧನ | | ಬಿ.ಎಸ್.ನಾರಯಣ್ | ಬಿ.ಎಂ.ವೆಂಕಟೇಶ್ |
| ೧೯೬೬ | ಮಹಾಶಿಲ್ಪಿ | | ಎಸ್.ವಿ.ದೊರೆಸ್ವಾಮಿ | ಜ್ವಲನಯ್ಯ |
| ೧೯೬೭ | ಅನುರಾಧ | | ಆರೂರು ಪಟ್ಟಾಭಿ | ಪಂಢರೀಬಾಯಿ, ಕೆ.ಎಸ್.ಅಶ್ವಥ್, ರಾಜಾಶಂಕರ್, ಮೈನಾವತಿ |
| ೧೯೬೭ | ಇಮ್ಮಡಿ ಪುಲಿಕೇಶಿ | | ಎನ್.ಸಿ.ರಾಜನ್ | ರಾಜ್ ಕುಮಾರ್, ಕಲ್ಪನಾ |
| ೧೯೬೭ | ಕಲ್ಲುಸಕ್ಕರೆ | | ಕಲ್ಯಾಣ್ ಕುಮಾರ್ | ಕಲ್ಯಾಣ್ ಕುಮಾರ್, ವಂದನಾ, ರೇವತಿ |
| ೧೯೬೭ | ಚಕ್ರತೀರ್ಥ | ದ್ವಿಪಾತ್ರ | ಪೆಕೇಟಿ ಶಿವರಾಂ | ರಾಜ್ ಕುಮಾರ್, ಉದಯಕುಮಾರ್, ಬಿ.ಎಂ.ವೆಂಕಟೇಶ್ |
| ೧೯೬೭ | ದೇವರ ಗೆದ್ದ ಮಾನವ | | ಹುಣಸೂರು ಕೃಷ್ಣಮೂರ್ತಿ | ರಾಜ್ ಕುಮಾರ್, ನರಸಿಂಹರಾಜು, ಶೈಲಶ್ರೀ |
| ೧೯೬೭ | ನಕ್ಕರೆ ಅದೇ ಸ್ವರ್ಗ | | ಎಂ.ಆರ್.ವಿಠಲ್ | ನರಸಿಂಹರಾಜು, ಶೈಲಶ್ರೀ, ಅರುಣ್ ಕುಮಾರ್ |
| ೧೯೬೭ | ಮನಸ್ಸಿದ್ದರೆ ಮಾರ್ಗ | | ಎಂ.ಆರ್.ವಿಠಲ್ | ರಾಜ್ ಕುಮಾರ್, ರಾಜಾಶಂಕರ್, ಉದಯಚಂದ್ರಿಕಾ, ರಂಗಾ, ಶೈಲಶ್ರೀ, ನರಸಿಂಹರಾಜು, ಬಿ.ವಿ.ರಾಧ |
| ೧೯೬೭ | ಮಿಸ್ ಬೆಂಗಳೂರು | | ಪಿ.ಎಸ್.ಮೂರ್ತಿ | ವಂದನಾ, ಅರುಣ್ ಕುಮಾರ್, ನರಸಿಂಹರಾಜು |
| ೧೯೬೭ | ಮುದ್ದು ಮೀನ | | ವೈ.ಆರ್.ಸ್ವಾಮಿ | ಕಲ್ಯಾಣ್ ಕುಮಾರ್ |
| ೧೯೬೭ | ಲಗ್ನಪತ್ರಿಕೆ | | ಕೆ.ಎಸ್.ಎಲ್.ಸ್ವಾಮಿ | ರಾಜ್ ಕುಮಾರ್, ನರಸಿಂಹರಾಜು, ದ್ವಾರಕೀಶ್, ಬಿ.ವಿ.ರಾಧ |
| ೧೯೬೮ | ಜೇಡರ ಬಲೆ | | ದೊರೈ-ಭಗವಾನ್ | ರಾಜ್ ಕುಮಾರ್, ಶೈಲಶ್ರೀ, ಕೆ.ಎಸ್.ಅಶ್ವಥ್, ನರಸಿಂಹರಾಜು |
| ೧೯೬೮ | ಬೆಂಗಳೂರು ಮೈಲ್ | | ಎಲ್.ಎಸ್.ನಾರಾಯಣ | ರಾಜ್ ಕುಮಾರ್, ನರಸಿಂಹರಾಜು, ಬಿ.ವಿ.ರಾಧ |
| ೧೯೬೮ | ಮಾತೆಯೇ ಮಹಾ ಮಂದಿರ | | ಬಿ.ಸಿ.ಶ್ರೀನಿವಾಸ್ | ಉದಯಕುಮಾರ್, ಬಿ.ಎಂ.ವೆಂಕಟೇಶ್ |
| ೧೯೬೮ | ಸಿಂಹಸ್ವಪ್ನ | | ಸುಬ್ಬರಾವ್ | ರಾಜ್ ಕುಮಾರ್ |
| ೧೯೬೯ | ಅದೇ ಹೃದಯ ಅದೇ ಮಮತೆ | | ಎಂ.ಏನ್.ಫ್ರಸಾದ್ | ರಮೇಶ್, ಸಾಹುಕಾರ್ ಜಾನಕಿ |
| ೧೯೬೯ | ಎರಡು ಮುಖ | | ಎಂ.ಆರ್.ವಿಠಲ್ | ರಾಜೇಶ್ |
| ೧೯೬೯ | ಗೃಹಲಕ್ಷ್ಮಿ | | ವಿಜಯಸತ್ಯಂ | ರಮೇಶ್, ಭಾರತಿ, ರಾಜಾಶಂಕರ್ |
| ೧೯೬೯ | ಚಿಕ್ಕಮ್ಮ | | ಆರ್.ಸಂಪತ್ | ರಾಜ್ ಕುಮಾರ್, ಬಾಲಕೃಷ್ನ, ಶ್ರೀನಾಥ್, ವಿಜಯಲಲಿತ |
| ೧೯೬೯ | ಚೂರಿ ಚಿಕ್ಕಣ್ಣ | | ಆರ್.ರಾಮಮೂರ್ತಿ | ರಾಜ್ ಕುಮಾರ್, ಬಿ.ವಿ.ರಾಧ |
| ೧೯೬೯ | ಪುನರ್ಜನ್ಮ | | ಪೆಕೇಟಿ ಶಿವರಾಂ | ರಾಜ್ ಕುಮಾರ್, ಚಂದ್ರಕಲಾ |
| ೧೯೬೯ | ಬ್ರೋಕರ್ ಭೀಷ್ಮಾಚಾರಿ | | ಬಿ.ಸಿ.ಶ್ರೀನಿವಾಸ್ | ರಾಜಾಶಂಕರ್, ರಾಜೇಶ್, ಶೈಲಶ್ರೀ |
| ೧೯೬೯ | ಭಲೇ ಬಸವ | | ಬಿ.ಎಸ್.ರಂಗಾ | ಉದಯಕುಮಾರ್, ರಾಜೇಶ್, ರಾಜಶ್ರೀ |
| ೧೯೬೯ | ಭಲೇ ರಾಜ | | ವೈ.ಆರ್.ಸ್ವಾಮಿ | ರಾಜ್ ಕುಮಾರ್, ಬಿ.ವಿ.ರಾಧ, ರಂಗ |
| ೧೯೬೯ | ಭಾಗೀರಥಿ | | ಟಿ.ವಿ.ಸಿಂಗ್ ಠಾಕೂರ್ | ಪಂಢರೀಬಾಯಿ, ಉದಯಕುಮಾರ್, ರಾಜಾಶಂಕರ್ |
| ೧೯೬೯ | ಮದುವೆ ಮದುವೆ ಮದುವೆ | | ಗೀತಪ್ರಿಯ | ಉದಯಕುಮಾರ್, ಬಿ.ಎಂ.ವೆಂಕಟೇಶ್ |
| ೧೯೭೦ | ಕಣ್ಣೀರು | | ಬಿ.ಎಂ.ಶಂಕರ್ | ಬಿ.ಎಂ.ವೆಂಕಟೇಶ್ |
| ೧೯೭೦ | ದೇವರ ಮಕ್ಕಳು | | ವೈ.ಆರ್.ಸ್ವಾಮಿ | ರಾಜ್ ಕುಮಾರ್, ರಾಜೇಶ್, ಕಲ್ಪನಾ |
| ೧೯೭೦ | ನನ್ನ ತಮ್ಮ | | ಕೆ.ಬಾಬು ರಾವ್ | ರಾಜ್ ಕುಮಾರ್, ಗಂಗಾಧರ್ |
| ೧೯೭೦ | ಪರೋಪಕಾರಿ | | ವೈ.ಆರ್.ಸ್ವಾಮಿ | ರಾಜ್ ಕುಮಾರ್ |
| ೧೯೭೦ | ಬಾಳು ಬೆಳಗಿತು | | ಸಿದ್ಧಲಿಂಗಯ್ಯ | ರಾಜ್ ಕುಮಾರ್, ಭಾರತಿ |
| ೧೯೭೦ | ಶ್ರೀ ಕೃಷ್ಣದೇವರಾಯ | | ಬಿ.ಆರ್.ಪಂತುಲು | ರಾಜ್ ಕುಮಾರ್, ಭಾರತಿ |
| ೧೯೭೦ | ಸೇಡಿಗೆ ಸೇಡು | | ಎ.ವಿ.ಶೇಷಗಿರಿ ರಾವ್ | ಉದಯಕುಮಾರ್ |
| ೧೯೭೧ | ಕಲ್ಯಾಣಿ | | ಗೀತಪ್ರಿಯ | ಗಂಗಾಧರ್ |
| ೧೯೭೧ | ಕಸ್ತೂರಿ ನಿವಾಸ | | ದೊರೈ-ಭಗವಾನ್ | ರಾಜ್ ಕುಮಾರ್, ರಾಜಾಶಂಕರ್, ಆರತಿ |
| ೧೯೭೧ | ಕುಲಗೌರವ | | ಪೆಕೇಟಿ ಶಿವರಾಂ | ರಾಜ್ ಕುಮಾರ್, ಭಾರತಿ |
| ೧೯೭೧ | ತಂದೆ ಮಕ್ಕಳು | | ಎಸ್.ವಿ.ಶ್ರೀಕಾಂತ್ | ಸುದರ್ಶನ್, ರಮೇಶ್, ಬಿ.ಸರೋಜಾದೇವಿ, ಶ್ರೀನಾಥ್ |
| ೧೯೭೧ | ಬಾಳ ಬಂಧನ | | ಪೆಕೇಟಿ ಶಿವರಾಂ | ರಾಜ್ ಕುಮಾರ್ |
| ೧೯೭೧ | ಮಾಲತಿ ಮಾಧವ | | ಬಿ.ಆರ್.ಪಂತುಲು | ಗಂಗಾಧರ್, ಸುದರ್ಶನ್, ಶೈಲಶ್ರೀ |
| ೧೯೭೧ | ಸಂಶಯ ಫಲ | | ಎ.ಎಮ್.ಸಮೀಯುಲ್ಲಾ | ಉದಯಕುಮಾರ್ |
| ೧೯೭೧ | ಸಿಡಿಲಮರಿ | | ಬಿ.ಎಸ್.ರಂಗಾ | ಉದಯಕುಮಾರ್ |
| ೧೯೭೧ | ಸೇಡಿನ ಕಿಡಿ | | ಬಿ.ಕೃಷ್ಣನ್ | ಕಲ್ಯಾಣ್ ಕುಮಾರ್, ರಾಜಾಶಂಕರ್, ಸುದರ್ಶನ್ |
| ೧೯೭೧ | ಹೂ ಬಿಸಿಲು | | ಟಿ.ವಿ.ಸಿಂಗ್ ಠಾಕೂರ್ | ರಮೇಶ್, ರಾಜಾಶಂಕರ್ |
| ೧೯೭೨ | ಒಂದು ಹೆಣ್ಣಿನ ಕಥೆ | | ಬಿ.ಆರ್.ಪಂತುಲು | ಎಂ.ವಿ.ರಾಜಮ್ಮ, ರಾಜೇಶ್, ಸುದರ್ಶನ್, ಬಿ.ವಿ.ರಾಧ |
| ೧೯೭೨ | ಕ್ರಾಂತಿವೀರ | | ಆರ್.ರಾಮಮೂರ್ತಿ | ರಾಜ್ ಕುಮಾರ್, ರಾಜೇಶ್ |
| ೧೯೭೨ | ನಂದಗೋಕುಲ | | ವೈ.ಆರ್.ಸ್ವಾಮಿ | ರಾಜ್ ಕುಮಾರ್, ರಮೆಶ್, ಬಿ.ವಿ.ರಾಧ |
| ೧೯೭೨ | ನಾಗರಹಾವು | | ಪುಟ್ಟಣ್ಣ ಕಣಗಾಲ್ | ವಿಷ್ಣುವರ್ಧನ್, ಆರತಿ, ಶುಭಾ |
| ೧೯೭೨ | ವಿಷಕನ್ಯೆ | | ಹುಣಸೂರು ಕೃಷ್ಣಮೂರ್ತಿ | ರಾಜೇಶ್, ಬಿ.ವಿ.ರಾಧ |
| ೧೯೭೩ | ಎಡಕಲ್ಲು ಗುಡ್ಡದ ಮೇಲೆ | | ಪುಟ್ಟಣ್ಣ ಕಣಗಾಲ್ | ಚಂದ್ರಶೇಖರ್, ಆರತಿ, ರಂಗ |
| ೧೯೭೩ | ಜಯ ವಿಜಯ | ದ್ವಿಪಾತ್ರ | ಎ.ವಿ.ಶೇಷಗಿರಿ ರಾವ್ | ಗಂಗಾಧರ್ |
| ೧೯೭೩ | ದೇವರು ಕೊಟ್ಟ ತಂಗಿ | | ಕೆ.ಎಸ್.ಎಲ್.ಸ್ವಾಮಿ | ರಾಜ್ ಕುಮಾರ್, ಬಿ.ವಿ.ರಾಧ, ಶ್ರೀನಾಥ್ |
| ೧೯೭೩ | ಭಾರತದ ರತ್ನ | | ಟಿ.ವಿ.ಸಿಂಗ್ ಠಾಕೂರ್ | ಉದಯಕುಮಾರ್, ಜಯದೇವ್ ಕುಮಾರ್, ಲೀಲಾವತಿ |
| ೧೯೭೩ | ಮೂರೂವರೆ ವಜ್ರಗಳು | | ವೈ.ಆರ್.ಸ್ವಾಮಿ | ರಾಜ್ ಕುಮಾರ್, ಶ್ರೀನಾಥ್, ಆರತಿ, ಮಂಜುಳಾ |
| ೧೯೭೪ | ಮಣ್ಣಿನ ಮಗಳು | ದ್ವಿಪಾತ್ರ | ಬಿ.ಎಸ್.ರಂಗಾ | ಉದಯಕುಮಾರ್, ಗಂಗಾಧರ್, ಆರತಿ |
| ೧೯೭೫ | ಕಸ್ತೂರಿ ವಿಜಯ | | ಎಸ್.ವಿ.ಶ್ರೀಕಾಂತ್ | ರಾಜೇಶ್ |
| ೧೯೭೬ | ತುಳಸಿ | | ಕೆ.ಎಸ್.ಎಲ್.ಸ್ವಾಮಿ | ಕಲ್ಯಾಣ್ ಕುಮಾರ್, ಶ್ರೀನಾಥ್, ಮಂಜುಳಾ |
| ೧೯೭೬ | ದೇವರು ಕೊಟ್ಟ ವರ | | ಆರ್.ರಾಮಮೂರ್ತಿ | ವಿಷ್ಣುವರ್ಧನ್, ಗಂಗಾಧರ್, ಬಿ.ವಿ.ರಾಧ |
| ೧೯೭೬ | ಬದುಕು ಬಂಗಾರವಾಯಿತು | | ಎ.ವಿ.ಶೇಷಗಿರಿ ರಾವ್ | ರಾಜೇಶ್, ಶ್ರೀನಾಥ್, ಮಂಜುಳಾ, ಉದಯಚಂದ್ರಿಕಾ |
| ೧೯೭೬ | ಬಹದ್ದೂರ್ ಗಂಡು | | ಎ.ವಿ.ಶೇಷಗಿರಿ ರಾವ್ | ರಾಜ್ ಕುಮಾರ್, ಆರತಿ |
| ೧೯೭೬ | ಮಾಂಗಲ್ಯ ಭಾಗ್ಯ | | ವಿಜಯಸತ್ಯಂ | ಬಸಂತ್ ಕುಮಾರ್ ಪಾಟೀಲ್, ಭವಾನಿ |
| ೧೯೭೭ | ಗಂಡ ಹೆಂಡತಿ | | ಕೆ.ಎಸ್.ಪ್ರಕಾಶ್ ರಾವ್ | ಶ್ರೀನಾಥ್, ಮಂಜುಳಾ |
| ೧೯೭೭ | ತಾಯಿಗಿಂತ ದೇವರಿಲ್ಲ | | ವೈ.ಆರ್.ಸ್ವಾಮಿ | ಶ್ರೀನಾಥ್, ಮಂಜುಳಾ |
| ೧೯೭೭ | ದೇವರ ದುಡ್ಡು | | ಕೆ.ಎಸ್.ಎಲ್.ಸ್ವಾಮಿ | ರಾಜೇಶ್, ಶ್ರೀನಾಥ್ |
| ೧೯೭೭ | ಬನಶಂಕರಿ | | ಕೆ.ಎಸ್.ಎಲ್.ಸ್ವಾಮಿ | ಕಲ್ಯಾಣ್ ಕುಮಾರ್, ಕೆ.ಆರ್.ವಿಜಯಾ |
| ೧೯೭೭ | ಮನಸ್ಸಿನಂತೆ ಮಾಂಗಲ್ಯ | | ಬಂಡಾರು ಗಿರಿಬಾಬು | ಮಾನು, ಅಂಬರೀಶ್, ಬಿ.ವಿ.ರಾಧ |
| ೧೯೭೭ | ಶುಭಾಶಯ | | ವಿ.ಟಿ.ತ್ಯಾಗರಾಜನ್ | ಕಲ್ಯಾಣ್ ಕುಮಾರ್, ಶ್ರೀನಾಥ್, ಹೇಮಾ ಚೌಧರಿ |
| ೧೯೭೭ | ಶ್ರೀಮಂತನ ಮಗಳು | | ಎ.ವಿ.ಶೇಷಗಿರಿ ರಾವ್ | ವಿಷ್ಣುವರ್ಧನ್, ಜಯಲಕ್ಷ್ಮಿ |
| ೧೯೭೮ | ದೇವದಾಸಿ | | ಸಿ.ವಿ.ರಾಜು | ಉದಯಕುಮಾರ್, ಲತಾ |
| ೧೯೭೮ | ಶ್ರೀದೇವಿ | | ವಿ.ಎಲ್.ಆಚಾರ್ಯ | ಎಸ್.ಶಿವರಾಂ, ಹೇಮಾ ಚೌಧರಿ |
| ೧೯೭೯ | ಬಾಳಿನ ಗುರಿ | | ಕೆ.ಎಸ್.ಪ್ರಕಾಶ್ ರಾವ್ | ಶ್ರೀನಿವಾಸಮೂರ್ತಿ |
| ೧೯೭೯ | ವಿಜಯ್ ವಿಕ್ರಮ್ | | ವಿ.ಸೋಮಶೇಖರ್ | ವಿಷ್ಣುವರ್ಧನ್, ದೀಪಾ |
| ೧೯೮೦ | ಜನ್ಮ ಜನ್ಮದ ಅನುಬಂಧ | | ಶಂಕರ್ ನಾಗ್ | ಅನಂತ್ ನಾಗ್, ಶಂಕರ್ ನಾಗ್, ಜಯಮಾಲ, ಮಂಜುಳಾ |
| ೧೯೮೦ | ಜಾರಿ ಬಿದ್ದ ಜಾಣ | | ವೈ.ಆರ್.ಸ್ವಾಮಿ | ಲೋಕೇಶ್, ಅಶೋಕ್, ರೇಖಾ ರಾವ್, ಶ್ರೀನಿವಾಸಮೂರ್ತಿ, ಪ್ರಮೀಳಾ ಜೋಷಾಯ್ |
| ೧೯೮೦ | ಮಿಥುನ | | ಮಾವಿನಕೆರೆ ರಂಗನಾಥನ್ | ಶ್ರೀನಾಥ್, ಮಂಜುಳಾ |
| ೧೯೮೦ | ವಜ್ರದ ಜಲಪಾತ | | ಬಂಡಾರು ಗಿರಿಬಾಬು | ಅಂಬರೀಶ್ |
| ೧೯೮೧ | ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಮಹಾತ್ಮೆ | | ಹುಣಸೂರು ಕೃಷ್ಣಮೂರ್ತಿ | ಲೋಕೇಶ್, ಸುಂದರ್ ಕೃಷ್ಣ ಅರಸ್, ಜೈ ಜಗದೀಶ್, ಆರತಿ |
| ೧೯೮೧ | ನಾಗ ಕಾಳ ಭೈರವ | | ತಿಪಟೂರು ರಘು | ವಿಷ್ಣುವರ್ಧನ್, ಜಯಮಾಲ |
| ೧೯೮೧ | ರೈತನ ಮಕ್ಕಳು | | ಚಿಂದೋಡಿ ಬಂಗಾರೇಶ್ | ಗುಡಿಗೇರಿ ಬಸವರಾಜ್ |
| ೧೯೮೧ | ಲೀಡರ್ ವಿಶ್ವನಾಥ್ | | ಕೆ.ಮಣಿಮುರುಗನ್ | ಅಂಬರೀಶ್ |
| ೧೯೮೧ | ಸಿಂಹದಮರಿ ಸೈನ್ಯ | | ಎಸ್.ವಿ.ರಾಜೇಂದ್ರಸಿಂಗ್ ಬಾಬು | ಅರ್ಜುನ್ ಸರ್ಜಾ, ಸುಂದರ್ ಕೃಷ್ಣ ಅರಸ್ |
| ೧೯೮೨ | ಧರ್ಮ ದಾರಿ ತಪ್ಪಿತು | | ಬಂಡಾರು ಗಿರಿಬಾಬು | ಶಂಕರ್ ನಾಗ್, ಶ್ರೀನಾಥ್, ಜಯಮಾಲ |
| ೧೯೮೨ | ನನ್ನ ದೇವರು | | ಬಿ.ಮಲ್ಲೇಶ್ | ಅನಂತ್ ನಾಗ್, ಸುಜಾತ |
| ೧೯೮೨ | ಭಕ್ತ ಜ್ಞಾನದೇವ | | ಹುಣಸೂರು ಕೃಷ್ಣಮೂರ್ತಿ | ರಾಮಕೃಷ್ಣ |
| ೧೯೮೨ | ಮುತ್ತಿನಂತ ಅತ್ತಿಗೆ | | ಬಂಡಾರು ಗಿರಿಬಾಬು | ಶ್ರೀನಿವಾಸಮೂರ್ತಿ, ಅಶೋಕ್, ಕೆ.ವಿಜಯಾ |
| ೧೯೮೩ | ಕಲ್ಲು ವೀಣೆ ನುಡಿಯಿತು | | ತಿಪಟೂರು ರಘು | ವಿಷ್ಣುವರ್ಧನ್, ಆರತಿ, ಪದ್ಮಪ್ರಿಯ |
| ೧೯೮೩ | ಕೆರಳಿದ ಹೆಣ್ಣು | | ಎ.ವಿ.ಶೇಷಗಿರಿ ರಾನ್ | ಶಂಕರ್ ನಾಗ್, ವಿಜಯಶಾಂತಿ |
| ೧೯೮೩ | ಬ್ಯಾಂಕರ್ ಮಾರ್ಗಯ್ಯ | | ಟಿ.ಎಸ್.ನಾಗಾಭರಣ | ಲೋಕೇಶ್ |
| ೧೯೮೪ | ಬೆಂಕಿ ಬಿರುಗಾಳಿ | | ತಿಪಟೂರು ರಘು | ವಿಷ್ಣುವರ್ಧನ್, ಶಂಕರ್ ನಾಗ್, ಜಯಮಾಲ |
| ೧೯೮೪ | ಶುಭಮುಹೂರ್ತ | | ಗೀತಪ್ರಿಯ | ಕಲ್ಯಾಣ್ ಕುಮಾರ್, ಚರಣ್ ರಾಜ್ |
| ೧೯೮೫ | ತಾಯಿಯ ಹೊಣೆ | | ವಿಜಯ್ | ಚರಣ್ ರಾಜ್, ಅಶೋಕ್, ಸುಮಲತಾ |
| ೧೯೮೫ | ಧರ್ಮ | | ವಿಜಯ್ ಗುಜ್ಜರ್ | ಜೈಜಗದೀಶ್, ರೂಪಾದೇವಿ |
| ೧೯೮೫ | ಮಸಣದ ಹೂವು | | ಪುಟ್ಟಣ್ಣ ಕಣಗಾಲ್ | ಅಂಬರೀಶ್ |
| ೧೯೮೫ | ಶಿವ ಕೊಟ್ಟ ಸೌಭಾಗ್ಯ | | ಹುಣಸೂರು ಕೃಷ್ಣಮೂರ್ತಿ | ಲೋಕೇಶ್, ಆರತಿ |
| ೧೯೮೬ | ಅಗ್ನಿಪರೀಕ್ಷೆ | | ನಾಗ ಶ್ರೀನಿವಾಸ್ | ಟೈಗರ್ ಪ್ರಭಾಕರ್, ಸುಮಿತ್ರಾ, ಶಂಕರ್ ನಾಗ್, ಭವ್ಯಾ |
| ೧೯೮೬ | ಆನಂದ್ | | ಸಿಂಗೀತಂ ಶ್ರೀನಿವಾಸ ರಾವ್ | ಶಿವರಾಜ್ ಕುಮಾರ್, ಸುಧಾರಾಣಿ, ರಾಜೇಶ್ |
| ೧೯೮೬ | ಉಷಾ | | ರಾಘವ | ಕಲ್ಯಾಣ್ ಕುಮಾರ್, ಸುಹಾಸಿನಿ, ರಾಮಕೃಷ್ಣ |
| ೧೯೮೬ | ತಾಯಿಯೇ ನನ್ನ ದೇವರು | | ವಿಜಯ್ | ಟೈಗರ್ ಪ್ರಭಾಕರ್, ಶಂಕರ್ ನಾಗ್ |
| ೧೯೮೬ | ರಸ್ತೆ ರಾಜ | | ಬಿ.ಎಲ್.ವಿ.ಪ್ರಸಾದ್ | ಶಂಕರ್ ನಾಗ್, ಗಾಯತ್ರಿ |
| ೧೯೮೭ | ತಾಯಿ ಕೊಟ್ಟ ತಾಳಿ | | ರವೀಂದ್ರನಾಥ್ | ಮುರಳಿ, ಮಹಾಲಕ್ಷ್ಮಿ, ಲೋಕೇಶ್ |
| ೧೯೮೭ | ಮುಖವಾಡ | | ಎಂ.ಡಿ.ಕೌಶಿಕ್ | ರಾಮಕೃಷ್ಣ, ತಾರಾ |
| ೧೯೮೮ | ತಾಯಿ ಕರುಳು | | ಎನ್.ಎಸ್.ಧನಂಜಯ | ಶ್ರೀನಿವಾಸಮೂರ್ತಿ, ವಿನೋದ್ ಆಳ್ವ, ವನಿತಾ ವಾಸು |
| ೧೯೮೮ | ನೀ ನನ್ನ ದೈವ | | ಕೆ.ಸುಂದರನಾಥ ಸುವರ್ಣ | ಟೈಗರ್ ಪ್ರಭಾಕರ್, ಮಹಾಲಕ್ಷ್ಮಿ |
| ೧೯೮೮ | ಭರತ್ | | ಜೋಸೈಮನ್ | ಟೈಗರ್ ಪ್ರಭಾಕರ್ |
| ೧೯೮೮ | ಮಾತೃದೇವೋಭವ | | ಎನ್.ಎಸ್.ಧನಂಜಯ | ಷ್ರೀನಿವಾಸಮೂರ್ತಿ, ಜೈಜಗದೀಶ್, ರಾಮಕೃಷ್ಣ, ಮಹಾಲಕ್ಷ್ಮಿ, ತಾರಾ |
| ೧೯೮೯ | ಏನ್ ಸ್ವಾಮಿ ಅಳಿಯಂದ್ರೆ | | ಜಯಂತಿ | ಟೈಗರ್ ಪ್ರಭಾಕರ್ |
| ೧೯೮೯ | ನ್ಯಾಯಕ್ಕಾಗಿ ನಾನು | | ಎ.ಟಿ.ರಘು | ಅಂಬರೀಶ್, ಸುಮಲತಾ, ಶ್ರೀನಾಥ್ |
| ೧೯೯೦ | ಶ್ರೀ ಸತ್ಯನಾರಾಯಣ ಪೂಜಾಫಲ | | ಎನ್.ಎಸ್.ಧನಂಜಯ | ಕಲ್ಯಾಣ್ ಕುಮಾರ್, ರಾಜೇಶ್ |
| ೧೯೯೧ | ಸುಂದರಕಾಂಡ | | ಕೆ.ವಿ.ರಾಜು | ಶಂಕರ್ ನಾಗ್, ದೇವರಾಜ್, ಶಿವರಂಜಿನಿ, ತಾರಾ |
| ೧೯೯೨ | ಗೃಹಲಕ್ಷ್ಮಿ | | ಬಿ.ಸುಬ್ಬರಾವ್ | ಶ್ರೀನಾಥ್, ಲಕ್ಷ್ಮಿ, ಶ್ರೀಧರ್, ಮಾಲಾಶ್ರೀ |
| ೧೯೯೨ | ಬೆಳ್ಳಿ ಮೋಡಗಳು | | ಕೆ.ವಿ.ರಾಜು | ರಮೇಶ್, ಮಾಲಾಶ್ರೀ |
| ೧೯೯೩ | ಜನ ಮೆಚ್ಚಿದ ಮಗ | | ಬಿ.ಡಿ.ಶೇಷು | ಶ್ರೀಧರ್, ಚಂದ್ರಿಕಾ, ಅಂಜಲಿ |
| ೧೯೯೩ | ನಾವಿಬ್ಬರು ನಮಗಿಬ್ಬರು | | ಎಂ.ಎಸ್.ರಾಜಶೇಖರ್ | ರಾಘವೇಂದ್ರ ರಾಜಕುಮಾರ್, ಮಾಲಾಶ್ರೀ |
| ೧೯೯೩ | ಮೌನ ಸಂಗ್ರಾಮ | | ಮೋಹನ್ ಮಲ್ಲಪಲಿಲ್ | ರಘುವೀರ್, ಶ್ರುತಿ |
| ೧೯೯೪ | ಪ್ರೇಮ ಸಿಂಹಾಸನ | | ಎಸ್.ವಿ.ಪ್ರಸಾದ್ | ಜಗ್ಗೇಶ್, ಶಿವರಂಜಿನಿ, ಶ್ರೀನಾಥ್ |
| ೧೯೯೪ | ಮೇಘ ಮಾಲೆ | | ಎಸ್.ನಾರಾಯಣ್ | ಸುನಂದ್ ರಾಜ್ |
| ೧೯೯೪ | ರಸಿಕ | | ದ್ವಾರಕೀಶ್ | ರವಿಚಂದ್ರನ್, ಭಾನುಪ್ರಿಯ, ಶ್ರುತಿ |
| ೧೯೯೫ | ಈಶ್ವರ್ | | ಆರ್.ಸಿ.ರಂಗ | ಜಗ್ಗೇಶ್, ತಾರ, ಚಾಂದಿನಿ |
| ೧೯೯೫ | ಮನ ಮಿಡಿಯಿತು | | ಎಂ.ಎಸ್.ರಾಜಶೇಖರ್ | ಶಿವರಾಜ್ ಕುಮಾರ್, ಪ್ರಿಯಾ ರಾಮನ್, ಶ್ರೀನಾಥ್ |
| ೧೯೯೫ | ಗಾಜನೂರ ಗಂಡು | | ಆನಂದ್ ಪಿ.ರಾಜು | ಶಿವರಾಜ್ ಕುಮಾರ್, ನರ್ಮದಾ |
| ೧೯೯೭ | ವಿಮೋಚನೆ | | ಟಿ.ಎಸ್.ನಾಗಭರಣ | ಶಿಲ್ಪಾ, ತಾರಾ, ಮಾಧುರಿ |
| ೧೯೯೮ | ನಮ್ಮೂರ ಹುಡುಗ | | ರವೀಂದ್ರನಾಥ್ | ಶಿವರಾಜ್ ಕುಮಾರ್, ಶ್ರುತಿ |
| ೧೯೯೯ | ಟುವ್ವಿ ಟುವ್ವಿ ಟುವ್ವಿ | | ಸಿಂಗೀತಂ ಶ್ರೀನಿವಾಸ ರಾವ್ | ರಾಘವೇಂದ್ರ ರಾಜಕುಮಾರ್, ಚಾರುಲತಾ |
| ೧೯೯೯ | ನನ್ನಾಸೆಯ ಹೂವೆ | | ಇ.ಚೆನ್ನಗಂಗಪ್ಪ | ಜಗ್ಗೇಶ್, ಮೋನಿಕಾ ಬೇಡಿ |
| ೧೯೯೯ | ಪಟೇಲ | | ವಿ.ವಾಸು | ಜಗ್ಗೇಶ್, ಪಾಯಲ್ ಮಲ್ಹೋತ್ರಾ |
| ೨೦೦೦ | ಆಂಧ್ರ ಹೆಂಡ್ತಿ | | ಮಹಮ್ಮದ್ ಗೌಸ್ | ರಮ್ಯಾ ಕೃಷ್ಣ, ಮದನ್ |
| ೨೦೦೧ | ನೀಲಾ | | ಟಿ.ಎಸ್.ನಾಗಾಭರಣ | ರಾಘವೇಂದ್ರ ರಾಜಕುಮಾರ್, ಚಾರುಲತಾ |
| ೨೦೦೧ | ಭಾವ ಭಾಮೈದ | | ಆರ್.ಕಿಶೋರ್ ಸರ್ಜಾ | ಶಿವರಾಜ್ ಕುಮಾರ್, ಪ್ರಕಾಶ್ ರೈ, ರಂಭಾ, ವಿನಯಾ ಪ್ರಸಾದ್ |
| ೨೦೦೧ | ಮಹಾಲಕ್ಷ್ಮಿ | | ಸಿಂಗೀತಂ ಶ್ರೀನಿವಾಸ ರಾವ್ | ರಾಘವೇಂದ್ರ ರಾಜಕುಮಾರ್, ಚಾರುಲತಾ |
| ೨೦೦೧ | ಶಿವಪ್ಪ ನಾಯಕ | | ಬಿ.ಸಿ.ಪಾಟೀಲ್ | ಬಿ.ಸಿ.ಪಾಟೀಲ್, ಅನು ಪ್ರಭಾಕರ್ |
| ೨೦೦೨ | ಎಂಥಾ ಲೋಕವಯ್ಯ | | ಜಗನ್ನಾಥ್ ಕದ್ರಿ | ಜಗನ್ನಾಥ್ ಕದ್ರಿ, ಕೆ.ಎಸ್.ಅಶ್ವಥ್ |
| ೨೦೦೨ | ಧೀರ | | ಸಾಯಿಪ್ರಕಾಶ್ | ರಾಕಲೈನ್ ವೆಂಕಟೇಶ್, ಸಾಂಘವಿ |
| ೨೦೦೬ | ಬೆಳ್ಳಿ ಬೆಟ್ಟ | | ಶಿವರಾಜ್ ಹೊಸಕೆರೆ | ಸುನೀಲ್ ರಾವ್, ಮಾನ್ಯ |
| ೨೦೦೬ | ಮಿಸ್ ಕ್ಯಾಲಿಫ಼ೋರ್ನಿಯ | | ಕೂಡ್ಲು ರಾಮಕೃಷ್ಣ | ದಿಗಂತ್, ಜಾನು ಅರಸು |
| ೨೦೦೬ | ಸಾವಿರ ಮೆಟ್ಟಿಲು | | ಪುಟ್ಟಣ್ಣ ಕಣಗಾಲ್-ಕೆ.ಎಸ್.ಎಲ್.ಸ್ವಾಮಿ | ಕಲ್ಯಾಣ್ ಕುಮಾರ್ |
| ೨೦೦೭ | ಜಂಭದ ಹುಡುಗಿ | | ಪ್ರಿಯಾ ಹಾಸನ್ | ಪ್ರಿಯಾ ಹಾಸನ್, ಜೈಆಕಾಶ್ |
| ೨೦೦೭ | ಪ್ರಾರಂಭ | | ಟಿ.ಎಸ್.ನಾಗಾಭರಣ | ಪ್ರಭುದೇವ, ಬಿ.ಸರೋಜಾದೇವಿ |
| ೨೦೦೭ | ಪ್ರೀತಿಗಾಗಿ | | ಎಸ್.ಮಹೇಂದರ್ | ಶ್ರೀಮುರಳಿ, ಶ್ರೀದೇವಿ ವಿಜಯಕುಮಾರ್ |
| ೨೦೦೭ | ಶ್ರೀ ದಾನಮ್ಮ ದೇವಿ | | ಚಿಂದೋಡಿ ಬಂಗಾರೇಶ್ | ಅನು ಪ್ರಭಾಕರ್, ಶಿವಧ್ವಜ್ |
| ೨೦೦೮ | ಆಕಾಶ ಗಂಗೆ | | ದಿನೇಶ್ ಬಾಬು | ಮಿಥುನ್ ತೇಜಸ್ವಿ, ಛಾಯಾ ಸಿಂಗ್ |
| ೨೦೦೮ | ಜನುಮದ ಗೆಳತಿ | | ದಿನೇಶ್ ಬಾಬು | ಶ್ರೀನಗರ ಕಿಟ್ಟಿ, ಪೂಜಾ ಗಾಂಧಿ |
| ೨೦೦೮ | ಮಂದಾಕಿನಿ | | ರಮೇಶ್ ಸುರ್ವೆ | ರಶ್ಮಿ, ಚೇತನ್, ಶ್ರೀನಾಥ್ |
| ೨೦೦೯ | ಸ್ವತಂತ್ರ ಪಾಳ್ಯ | | ಹುಚ್ಚ ವೆಂಕಟ್ | ಅರ್ಜುನ್, ದಾಮಿನಿ, ಸಿ.ಆರ್.ಸಿಂಹ |